ನನ್ನ ಪರಿಚಯಸ್ತರು ಒಬ್ಬರು ಮಲೆಯಾಳಿ ಬೆಂಗಳೂರಿನಲ್ಲಿ ವಾಸವಾಗಿದ್ದರು,ಅವರು ಸಿಕ್ಕಿದಾಗೆಲ್ಲಾ..
ಕೇರಳ ದ unlimited ಗುಣಗಾನ ಮಾಡುತ್ತಾ ಇದ್ದರು,ಅಷ್ಟಕ್ಕೇ ಸುಮ್ಮನಾಗುತ್ತಾ ಇರಲಿಲ್ಲ ನಮ್ಮ ರಾಜ್ಯ ಹಾಗೂ ಬೆಂಗಳೂರು ಮತ್ತೆ ನಮ್ಮ ರಾಜಕಾರಣಿಗಳು ನೂರಕ್ಕೆ ನೂರು ಸರಿ ಇಲ್ಲ,ಬೆಂಗಳೂರು ಗಾರ್ಬೇಜ್ city,ಜನ ಸರಿ ಇಲ್ಲ,traffic,ಇನ್ನೂ ಏನೇನೋ complents ಹಾಗೂ ವ್ಯ0ಗ್ಯ ಮಾತು,ಕುಹಕ...
ಒಂದು ದಿನ ನಾನು ಅವರಿಗೆ ಕೇಳಿದೆ..
"ಸರಿ
ನೀವು ಎಷ್ಟು ವರ್ಷದಿಂದ ಬೆ0ಗಳೂರಲ್ಲಿ ಇದ್ದೀರಾ..?"
"15 ವರ್ಷ ಆಯ್ತು.."
"ನೀವ್ಯಾಕೆ ನಿಮ್ಮೂರು ಕೇರಳ ಬಿಟ್ಟು ಆಸ್ತಿ,ಮನೆ ಸೈಟ್ ಬಿಟ್ಟು ಇಲ್ಲಿರೋದು..?"
"ಅಲ್ಲ,ಇಲ್ಲಿ ಕೆಲಸ ಮಾಡೋಕೆ ಬಂದು settle ಆದೆ..
"ಮತ್ತೆ ಅಲ್ಲಿನ ಆಡಳಿತ,ಸರ್ಕಾರ, ಬಹಳ ಒಳ್ಳೆಯದಿದೆ ಅಂತೀರಾ,ಆರೋಗ್ಯ,ರಸ್ತೆ,ನೀರು ಎಲ್ಲಾ ಸೌಲಭ್ಯ ಇದೆ ಅಂತೀರಾ ಮತ್ಯಾಕೆ,ಏನೂ ಸರಿ ಇಲ್ಲದ ನಮ್ಮ ರಾಜ್ಯದಲ್ಲಿ ಇಷ್ಟು ವರ್ಷದಿಂದ ಕಷ್ಟ ಪಟ್ಟುಕೊಂಡು ಇದ್ದೀರಾ?"
ಅಂತ ವ್ಯ0ಗ್ಯವಾಗಿ ಕೇಳಿದೆ..😡
ಅದಕ್ಕೆ ಅವರು ತಡಬಡಾಯಿಸುತ್ತಾ..
"ಇಲ್ಲಿ ಕೆಲಸ ಹಾಗೂ ಹೆಚ್ಚು ಸಂಭಳ ಇದೆ,ಎಲ್ಲಾ ಅನುಕೂಲ ಸುಲಭವಾಗಿ ಸಿಗುತ್ತೆ,ಎಲ್ಲದಕ್ಕೂ ಕೇರಳದಲ್ಲಿ ಇದ್ದಂತೆ ಸ್ಟ್ರೈಕ್ ಮಾಡಲ್ಲ,ಸುರಕ್ಷತೆ ಚನ್ನಾಗಿದೆ,ವಾತಾವರಣ ಚನ್ನಾಗಿದೆ,ಬದುಕಲು ಹಲವು ದಾರಿ ಇದೆ,ಯಾರೂ ನಮ್ಮ ಸುದ್ದಿಗೆ ಬರಲ್ಲ,transfortation,ಚನ್ನಾಗಿದೆ,ನಮ್ಮ ಜೀವನ ನಮಗೆ ಎನ್ನುವಂತೆ ಬದುಕಬಹುದು"
ಅಂತೆಲ್ಲಾ ಹೇಳೋಕೆ ಶುರು ಮಾಡಿದರು..!!!
ಅದಕ್ಕೆ ನಾನು ಹೇಳಿದೆ..
"ಸಾರ್ ನಮ್ಮ ಕನ್ನಡಿಗರ ವಿಶಾಲಹೃದಯವೇ ನಮಗೆ ಮುಳುವಾಗಿದ್ದು ನೋಡಿ..
ಕೇರಳ ಅಥವಾ ತಮಿಳುನಾಡಿನಲ್ಲಿ ಹೆಚ್ಚಿನವರು ಬೇರೆ ಭಾಷೆ ಮಾತೇ ಆಡಲ್ಲ..
ಗನ್ನಡವಾ?ಈ ಆಳು ಎಂದ ಪರ್ನ್ಯು,ಅಂತ ಓರೆ ಗಣ್ಣಿನಿಂದ ನೋಡ್ತಾರೆ ಅಲ್ಲಿ ವಿಳಾಸ ಕೇಳಿದರೆ..
ಆದರೆ ಅದೇ ಬೆಂಗಳೂರಿನಲ್ಲಿ ನಿಮಗೆ ಏನಾದರೂ ಆ ರೀತಿ ಸಮಸ್ಯೆ ಆಗಿದೆಯಾ?
Address ಕೇಳೋದರಿಂದ ಹಿಡಿದು ಯಾವುದೇ ಅಂಗಡಿಗೆ ಹೋದಾಗ?
ಮತ್ಯಾಕೆ ನಮ್ಮ ರಾಜ್ಯವನ್ನ ಹಿಗಳೆಯೋದು?
ನಿಮ್ಮ ರಾಜ್ಯ,ನಿಮ್ಮ ಊರು ನಿಮಗೆ ದೊಡ್ಡದು,ಆದರೆ ಅನ್ನ ಹಾಕುತ್ತಾ ಇರುವ ಜಾಗಕ್ಕೂ ಗೌರವ ಕೊಡಬೇಕಲ್ಲ ಅಂದೆ..."
ಅದಕ್ಕೆ ಏನೂ ಹೇಳದೆ,ಮಾತು ಬದಲಾಯಿಸಿದರು..
ನನಗೆ ಸಿಕ್ಕ ಹೆಚ್ಚಿನ ಮಳೆಯಾಳಿಗಳು ಹೀಗೆ ಮಾತಾಡಿದ್ದಾರೆ..ಮತ್ತೆ ಅಷ್ಟೆಲ್ಲಾ ಒಳ್ಳೆಯ ಆಡಳಿತ ಇರೋ ರಾಜ್ಯ ಬಿಟ್ಟು ನಿಮ್ಮವರು ಕೆಲಸ ಅರಸುತ್ತಾ ಬೇರೆ ಬೇರೆ ಕಡೆ,ಬೇರೆ ಬೇರೆ ಯ ಕೆಲಸ ಯಾಕೆ ಮಾಡುತ್ತಾ ಇದ್ದಾರೆ ಅಂತ,ಅವರಿಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರ ಕೊಡಲು ತಡಕಾಡಿದ್ದಾರೆ..
ಇನ್ನು ಕೆಲವರು ನಮಗೆ ಜಾಸ್ತಿ ಹಣ ಬೇಕು ಅದಕ್ಕೆ ಬೇರೆ ದೇಶದಲ್ಲಿ ಇದ್ದೇವೆ ಅನ್ನುತ್ತಾರೆ..
ಇನ್ನು ಕೆಲವರು health and wealth is great ಸಾರ್ ಅಲ್ಲಿ ಅನ್ನುವರಿಗೆ,ಪಿನರಾಯಿ ಯಾಕೆ ಚೆನೈ ಆಸ್ಪತ್ರೆಯಲ್ಲಿ ಇದ್ದಾರೆ ಅಂದರೆ..
ಓಹ್ ಅವರು ಅಲ್ಲೇ ಇದ್ರು ಅದಕ್ಕೆ ಅಲ್ಲೇ ಸೇರಿದ್ರು ಅಂತಾರೆ..
ಇಷ್ಟು ಅಭಿವೃದ್ಧಿ ಹೊಂದಿದ ರಾಜ್ಯ ಮತ್ತೆ ಜನತೆ ಜೊತೆ ನೀವು ಇರೋದು ಬಿಟ್ಟು ಯಾವುದೋ ಅರಬ್ ದೇಶದಲ್ಲಿ ಯಾಕೆ ಇದ್ದೀರಾ ಕೇಳಿದರೆ..
ಕೆಲ್ಸ ಬೇಕಲ್ಲ ಅಂತಾರೆ..
ಇದು ಕಮ್ಯುನಿಷ್ಟು ಮನಸ್ಥಿತಿ..
ನಾವು ಚೆನ್ನಾಗಿರಬೇಕು..
ಬೇರೆಯವರು ಚನ್ನಾಗಿರಬಾರದು ಅಷ್ಟೇ..
ಉಂಡ ಮನೆಗೆ ದ್ರೋಹ ಬಗೆಯೋದು ಅಂದರೆ ಇದೇನಾ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ