ಯಾರೋ ಒಬ್ಬ ಅಮಾಯಕನಿದ್ದನಂತೆ 👨👨👨👨👨
ಆತ ಹೊಳೆ ದಾಟಲು ಕಷ್ಟಪಡುತ್ತಿದ್ದನಂತೆ,🌊🌊🌊
ಅಲ್ಲಿಗೆ ಬಂದ ಬುದ್ದಿವಂತ 👲👲👲👲ಒಬ್ಬ ಆತನಿಗೆ ಒಂದು ಸಲಹೆ ಕೊಟ್ಟನಂತೆ..
"ನೀನು ಹೊಳೆಗೆ ಹಾರು ನಿನ್ನ ಮರ್ಮಾಂಗವು ನಿನ್ನನ್ನು ಮುಳುಗಲು ಬಿಡುವುದಿಲ್ಲ ಅದು ನಿನ್ನನ್ನು life ಜ್ಯಾಕೆಟ್ನಂತೆ ತೇಲಿಸುತ್ತಾ ಆಚೆ ದಡವನ್ನು ಸೇರಿಸುತ್ತದೆ"😍😍😍
ಎಂದು,
ಆ ಅಮಾಯಕ ಈ ಬುದ್ದಿವಂತನ ಮಾತನ್ನು ನಂಬಿ, ಹೊಳೆಗೆ ಹಾರಿದನಂತೆ...🌊🌊🌊🌊💧💧💧💧
ಮೊದಲು ಮುಳುಗಿದ್ದೇ ಅಮಾಯಕನಂತೆ..
ಆಮೇಲೆ ಆತನ ಮರ್ಮಾಂಗ..🐒🐒🐒😥😥😥
ಅದಕ್ಕೆ ಹಳ್ಳಿಯ ಕಡೆ ಒಂದು ಗಾದೆ ಮಾತು ಹೇಳ್ತಾರೆ
ಕೆಲವರ ಮಾತನ್ನು ನಂಬಿದರೆ,
"ಮರ್ಮಾಂಗ"ನಂಬಿ ಹೊಳೆಗೆ ಹಾರಿದ ಹಾಗೆ ಅಂತ.
ಅನ್ಯಾಯವಾಗಿ ಜೀವನ,ಹಾಗೂ ಜೀವ ಕಳ್ಕೋಬೇಕಾಗುತ್ತೆ..😀😁😂😂😇
ವಿಶೇಷ ಸೂಚನೆ:- ಇಲ್ಲಿ ಅಮಾಯಕ ವೆಂಕಟ್ ಮತ್ತೆ ಬುದ್ದಿವಂತರು ★★★ಹೌದಾ ಅಂತ ಕೇಳ್ಬೇಡಿ ನನಗೆ ಗೊತ್ತಿಲ್ಲ..ಮರಾಯ್ರೆ..💭💭💭
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ